23/07/2022
ಪಿಎಸ್ಐ ನೇಮಕಾತಿಯಲ್ಲಿ ಹಗರಣ ಆದ ನಂತರ ತನಿಖೆ ತನ್ನ ಪಾಡಿಗೆ ನಡೆಯುತ್ತ ಹೋಗಲಿ ಸಾವಿರಾರು ಕರ್ನಾಟಕದ ಯುವಕರು ಯುವತಿಯರು ಈ ಪರೀಕ್ಷೆ ಮತ್ತೊಮ್ಮೆ ಆಗಲಿಯಂದು ಕಾಯುತ್ತಿದ್ದಾರೆ.ಈ ಹಗರಣವಾಗಿರುವ ಪರಿಕ್ಷೆಯನ್ನು ಅಧಿಕೃತವಾಗಿ ರದ್ದುಗೊಳಿಸಿ ಹೊಸದಾಗಿ ಹೊಸ ಪರಿಕ್ಷೆಯನ್ನು ಸರ್ಕಾರ ಕೂಡಲೇ ಘೋಷಿಸಿದರೆ ಅತಂತ್ರದಲ್ಲಿರುವ ಯುವಕ,ಯುವತಿಯರಿಗೆ ತುಂಬಾ ನೆರವಾಗುತ್ತದೆ ಮತ್ತು ಅವರು ಮತ್ತೊಮ್ಮೆ ಪರಿಕ್ಷೆಗೆ ತಯಾರಾಗುತ್ತರೆ.ಯಾರು ತಪ್ಪಿಸ್ತರಾಗಿದ್ದಾರೋ ಅವರ ಮೇಲೆ ಕ್ರಮ ನಡೆಯಲಿ ಮತ್ತು ಈ ಸದ್ಯ ನಡೆದಿರುವ ಪರೀಕ್ಷೆಯನ್ನು ಅಧಿಕೃತವಾಗಿ ತುರ್ತಾಗಿ ರದ್ದುಗೊಳಿಸಿದರೆ ಸರ್ಕಾರ ಯುವಜನತೆಗೆ ದೊಡ್ಡ ಉಪಕಾರ ಮಾಡಿದ ಹಾಗೆ ಅಗುತ್ತದೆ.