Put me in Touch - Kodagu

Put me in Touch - Kodagu The group enables people to share business information, buying and selling, local news and updates.

28/12/2024

*ಕಟ್ಟೆಮಾಡು ಎನ್ನುವುದು ಅನ್ಯ ಗ್ರಹದಲ್ಲಿ ಇದೆಯೇ.?!!*

*ಕೊಡವರ ಕುಪ್ಯ ಹಾಕಿ ಹೋಗಲು ಕೋಡಂಗಿಗಳ ಅಪ್ಪಣೆ ಅಗತ್ಯವಿದೆಯಾ.!!!*

*✍️ಚಮ್ಮಟೀರ ಪ್ರವೀಣ್ ಉತ್ತಪ್ಪ*

ಹಿಂದೂ ಸಂಪ್ರದಾಯದ ಪ್ರಕಾರ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಯ ಯಾವುದೇ ದೇವಾಲಗಳಿಗೆ ಭಕ್ತರಾಗಿ ಪ್ರವೇಶ ಮಾಡುವಾಗ ಮೈಮಾಟ ಪ್ರದರ್ಶಿಸುವ ಅಥವಾ ಮನಸ್ಸಿನ ಭಾವನೆಗಳನ್ನು ಕೆರಳಿಸುವ ಉಡುಗೆ ತೊಡುಗೆಗಳನ್ನು ಹೊರತುಪಡಿಸಿ ಅವರವರ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಪ್ರವೇಶಿಸಲು ಮುಕ್ತ ಅವಕಾಶವಿದೆ. ಆದರೆ ಶುಕ್ರವಾರ ಕಟ್ಟೆಮಾಡುವಿನ ಶ್ರೀ ಮಹಾ ಮೃತ್ಯುಂಜಯ ದೇವಸ್ಥಾನದ ವಾರ್ಷಿಕ ಉತ್ಸವ ಕಾರ್ಯಕ್ರಮದಲ್ಲಿ ಕುಪ್ಯಚೇಲೆ ಹಾಕಿ ದೇವಸ್ಥಾನ ಪ್ರವೇಶಿಸಿದ ಕೊಡವರನ್ನು ಒಂದಷ್ಟು ಮಂದಿ ಅವಮಾನ ಮಾಡಿ ಕುಪ್ಯ ಕಳಚಿ ಬರಬೇಕು ಎಂದು ಹೇಳಿದ್ದು ನೋಡಿದರೆ ಕಟ್ಟೆಮಾಡು ಎನ್ನುವುದು ಕೊಡಗು ಜಿಲ್ಲೆಯಲ್ಲಿ ಇದೆಯೇ ಅಥವಾ ಅನ್ಯಗ್ರಹದಲ್ಲಿ ಇದೆಯೇ ಎಂಬ ಸಂಶಯ ಮೂಡುತ್ತಿದೆ. ಈ ಮೂಲಕ ಕೊಡವರ ತಾಳ್ಮೆಯ ಕಟ್ಟೆ ಕೂಡ ಒಡೆದಿದೆ ಎಂದರೆ ತಪ್ಪಲ್ಲ😡

ಅಂದು ಭಾಗಮಂಡಲ ತಲಕಾವೇರಿಗೆ ಕೊಡವರು ಕುಪ್ಯಚೇಲೆ ಹಾಕಿ ಬರಬಾರದು ಎಂಬ ಒಂದೇ ಒಂದು ಹೇಳಿಕೆಯನ್ನು ನೀಡಿದ್ದಕ್ಕೆ ಇಂದು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕೊಡವರಾದ ನಾವು ಕುಪ್ಯಚೇಲೆ ಹಾಕಿಯೇ ತಲಕಾವೇರಿ ಭಾಗಮಂಡಲಕ್ಕೆ ಬರುತ್ತಿದ್ದೇವೆ, ಭಾಗಮಂಡಲದಿಂದ ತಲಕಾವೇಯವರೆಗೆ ಬೃಹತ್ ಪಾದಯಾತ್ರೆಯನ್ನು ಪ್ರತಿವರ್ಷ ಮಾಡುತ್ತಿದ್ದೇವೆ, ಮುಂದೆಯೂ ಮಾಡುತ್ತೇವೆ. ಇಂದು ಮತ್ತೆ ಅದೇ ತರಹ ಕಟ್ಟೆಮಾಡುವಿನಲ್ಲಿ ನಮ್ಮ ಕುಪ್ಯಚೇಲೆಗೆ ಅವಮಾನ ಮಾಡಿ, ಕಡಿಮೆ ಸಂಖ್ಯೆಯಲ್ಲಿದ್ದ ಒಂದಷ್ಟು ಕೊಡವರ ಮೇಲೆ ಹಲ್ಲೆಗೆ ಮುಂದಾಗಿದಕ್ಕೆ ಮುಂದಿನ ದಿನಗಳಲ್ಲಿ ಕಟ್ಟೆಮಾಡುವಿನ ಇದೇ ಕ್ಷೇತ್ರದಲ್ಲಿ ನಡೆಯುವ ಹಬ್ಬಕ್ಕೆ ಕೊಡವರಾದ ನಾವು ಸಹಸ್ರಾರು ಸಂಖ್ಯೆಯಲ್ಲಿ ನಮ್ಮ ಸಾಂಪ್ರದಾಯಿಕ ಉಡುಪಾದ ಕುಪ್ಯಚೇಲೆ ಹಾಗೂ ಕೊಡವತಿ ಸೀರೆಯಲ್ಲಿಯೇ ಬರುತ್ತೇನೆ. ತಾವು ಹೇಗೆ ತಡೆಯಲು ಸಾಧ್ಯವೋ ತಡೆಯಿರಿ ನೋಡೋಣ. ನಮ್ಮ ತಾಳ್ಮೆಗೂ ಒಂದು ಇತಿಮಿತಿ ಇದೆ. ವಿನಾಕಾರಣ ನಮ್ಮದೇ ನಾಡಿನಲ್ಲಿ ನಮ್ಮನ್ನು ಕೆಣಕಲು ಬರಬೇಡಿ, ಹಾಗೇ ಹೆಜ್ಜೇನು ಗೂಡಿಗೆ ವಿನಾಕಾರಣ ಕೈ ಹಾಕುವ ಪ್ರಯತ್ನ ಕೂಡ ಬೇಡ ಎಂಬ ಸ್ಪಷ್ಟ ಎಚ್ಚರಿಕೆಯನ್ನು ಈ ಮೂಲಕ ನೀಡುತ್ತಿದ್ದೇವೆ.

ಶಾಂತಿ, ಸಹಬಾಳ್ವೆ, ಸೌಹಾರ್ದತೆಯ ಪಾಠ ಸೇರಿದಂತೆ ಎಲ್ಲಿಗೆ ಯಾವ ರೀತಿ ಹೋಗಬೇಕು ಹಾಗೂ ಹೇಗೆ ಇರಬೇಕು ಮತ್ತು ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ಅರಿವು ಪ್ರತಿಯೊಬ್ಬ ಕೊಡವನಿಗೂ ಇದೆ. ಇದನ್ನು ಇನ್ನೊಬ್ಬರಿಂದ ಕಲಿತುಕೊಳ್ಳುವ ಅಗತ್ಯತೆ ಕೂಡ ನಮಗೆ ಇಲ್ಲ. ನಮ್ಮದೆಯಾದ ನಾಡಿನಲ್ಲಿ ನಮ್ಮನ್ನು ಪರಕೀರಯರಂತೆ ಮಾಡಲು ಪ್ರಯತ್ನಿಸುವುದು ಹಾಗೂ ಮೂಲೆಗುಂಪು ಮಾಡಲು ನೋಡುವುದು ಅದು ಕನಸ್ಸಿನ ಮಾತು. ಕಾವೇರಿ ಮಾತೆಯನ್ನು ಕುಲ ಮಾತೆಯಾಗಿ, ಇಗ್ಗುತಪ್ಪನನ್ನು ಮನೆ ದೇವರಾಗಿ, ನಮ್ಮನ್ನು ಅಗಲಿದ ಪೂರ್ವಿಕರನ್ನು ಗುರುಕಾರೋಣ ಎಂದು ಹೃದಯದಲ್ಲಿಟ್ಟು ಪೂಜಿಸುವವರು ಕೊಡವರು, ಹಾಗೇ ಕೊಡಗು ಜಿಲ್ಲೆಯ ಪ್ರತಿ ನಾಡುವಿನಲ್ಲಿ ಈಶ್ವರನಿಗೆ ಅಭಿಷೇಕ ಮಾಡುತ್ತಾ, ನಮ್ಮದೇಯಾದ ರೀತಿಯಲ್ಲಿ ಹಬ್ಬವನ್ನು ಆಚರಿಸುವವರು ಕೊಡವರು ಎಂದರೆ ತಪ್ಪಲ್ಲ. ಇದೀಗ ನಮ್ಮದೇಯಾದ ನಾಡಿನಲ್ಲಿ ನಮಗೆ ಸಾರ್ವಜನಿಕ ಅವಮಾನ ಎಂದರೆ ಅದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಈ ಕೂಡಲೇ ಅದ್ಯಾವನೋ ಎಡಬಿಡಂಗಿ ಕುಪ್ಯ ಬಿಚ್ಚಿ ಪಂಚೆ ಹಾಕಿಕೊಂಡು ಬಾ ಎಂದು ಹೇಳುವ ಮೂಲಕ ನಮ್ಮ ಧಾರ್ಮಿಕ ಭಾವನೆಗೆ ಮಾತ್ರವಲ್ಲ ನಮ್ಮ ಜನಾಂಗದ ಭಾವನೆಗೆ ದಕ್ಕೆ ತರುವಂತಹ ಮಾತನ್ನು ಹೇಳಿದ್ದಾನೆ. ಆತ ಯಾವುದೇ ರಾಜಕೀಯ ಪಕ್ಷದಲ್ಲಿ ಯಾವುದೇ ಸ್ಥಾನದಲ್ಲಿ ಇರಲಿ ನಮಗೆ ಸಂಬಂಧವಿಲ್ಲ. ಈ ಕೂಡಲೇ ಆತನನ್ನು ಆ ಸ್ಥಾನದಿಂದ ಕಿತ್ತು ಬಿಸಾಕುವುದರ ಜೊತೆಗೆ ಕೇಸರಿ ಶಲ್ಯ ಹಾಗು ಭಾಗಧ್ವಜವನ್ನು ದುರ್ಬಳಕೆ ಮಾಡಿಕೊಂಡು ಕೊಡವರ ಮೇಲೆಯೇ ಮುಗಿಬಿದ್ದ ಒಂದಷ್ಟು ಕೋಡಂಗಿಗಳ ಮೇಲೆ ಸಂಘ ಯಾವ ಕ್ರಮ ಕೈಗೊಳ್ಳಲಿದೆ ಕಾದುನೋಡಬೇಕು.

*ಕೊನೆಯದಾಗಿ ಒಂದು ಮಾತು:* ಕೊಡವರು ಶಾಂತಿ ಪ್ರೀಯರು ನಿಜ, ಆದರೆ ಪದೇ ಪದೇ ನಮ್ಮ ಭಾವನೆಗಳಿಗೆ ಹೊಡೆತ ಬೀಳುತ್ತಿದ್ದರೆ ಕಾನೂನು ರೀತಿಯಲ್ಲಿಯೇ ಹೇಗೆ ಉತ್ತರ ಕೊಡಬೇಕು ಅಥವಾ ಬೇರೆ ರೀತಿಯಲ್ಲಿ ಹೇಗೆ ಉತ್ತರ ಕೊಡಬೇಕು ಎಂಬುದು ನಮಗೆ ಚೆನ್ನಾಗಿ ಗೊತ್ತಿದೆ. ನಮ್ಮದೆಯಾದ ನಾಡಿನಲ್ಲಿ ಕೊಡವರನ್ನು ಪರದೇಶಿಗಳಾಗಿ ಮಾಡಿಬಿಡುತ್ತೇವೆ ಎನ್ನುವುದು ಕೆಲವರ ಕನಸ್ಸಿನ ಮಾತು. ನಮ್ಮ ತಾಳ್ಮೆಯ ಕಟ್ಟೆ ಒಡೆದಿದೆ ಕೂಡಲೇ ಸಂಬಂಧಪಟ್ಟವರು ಎಚ್ಚೆತ್ತುಕೊಂಡರೆ ಒಳಿತು ಎಂಬ ಸ್ಪಷ್ಟ ಸಂದೇಶವನ್ನು ಈ ಮೂಲಕ ನೀಡುತ್ತಿದ್ದೇವೆ.
* #👉ನಂಗಡ_ಕುಪ್ಯ_ನಂಗಡ_ಗತ್ತ್,*
* #👉ನಂಗಡ_ಮಣ್ಣ್_ನಂಗಡ_ಸೊತ್ತ್*

*✍️ಚಮ್ಮಟೀರ ಪ್ರವೀಣ್ ಉತ್ತಪ್ಪ*
📲9880967573

25/12/2023
Years pass, tradition continue! Contact for your seats booked for free travel to Tala-kavery.
05/10/2023

Years pass, tradition continue! Contact for your seats booked for free travel to Tala-kavery.

10/09/2023

Kiran George🇮🇳 defeats Too Takahashi 🇯🇵 in straight games (21-19, 22-20) at

This is Kiran's 1st title this year and overall his 2nd Super 100 title.

10/09/2023

Kiran George wins Indonesia Masters title defeating Japan's Koko Takahashi 21-19, 22-20 in the final.

Block your dates
05/06/2023

Block your dates

Good news for Kodava in Bangalore:Team *Kodavaame* is back with *holy trip to Theerthodbhava*.Bus carrying pilgrims to *...
27/09/2022

Good news for Kodava in Bangalore:

Team *Kodavaame* is back with *holy trip to Theerthodbhava*.

Bus carrying pilgrims to *Talacauvery* to attend *Theerthodbhava* will leave Kodava Samaja, Bangalore early morning on Monday the *17th October 2022* and reach back early morning of *18th October 2022*. As earlier years the *free service* is available to the Kodava community. Exact timings will be informed to the pilgrims atl east a day before leaving.

To book your seat send your name, family name and place of stay to *Kodavaame* on +918884484084.

Team *Kodavaame*
Always at service to community.

ಬೆಂಗಳೂರ್‌ಲುಳ್ಳ ಕೊಡವಕೊರ್ ನಲ್ಲ ಸುದ್ದಿ:

*ಕಾವೇರಿ ಚಂಗ್ರಾಂದಿ* ತೀರ್ಥೋದ್ಭವತ್‌ರಂದ್ *ತಲಕಾವೇರಿಕ್* ಪೋಪಕ್ ಕೊಡವಾಮೆ ಬಸ್ ಏರ್ಪಾಡ್ ಮಾಡಿತ್.

ತೀರ್ಥೋದ್ಭವಕ್ ತಲಕಾವೇರಿಕ್ ಪೊಪ ಬಸ್ ನಾಳಂಕೆ *17.10.2022ನೇ ತಿಂಗಳಾಚೆ* ಪೊಲನೇರತೆ ಬೆಂಗಳೂರ್ ಕೊಡವ ಸಮಾಜತ್ಂಜ ಪೊರಟಿತ್ *18.10.2022ನೇ ಚೊವ್ವಾಚೆ* ಪೊಲನೇರತೆಕ್ ಬೆಂಗಳೂರ್‌ಕ್ ವಾಪಾಸ್ ಬಂದಿತ್ ಎತ್ತ್‌ವ. ಕಾಲೋದಿರನ್ನಕೆ ಈಯಾಂಡೂ ಕೊಡವಕ್ *ಕರ್ಚ್ ಇಲ್ಲತನ್ನಕೆ ಬಣ್ಣೆ* ಬಸ್‌ರ ಏರ್ಪಾಡ್ ಮಾಡಿತ್. ಬಸ್ ಎಚ್ಚ ನೆರಕ್ ಪೊರಡ್‌ವ ಎಣ್ಣ್‌ವನ ಪೋಪಕ್ ಒರ್ ನಾಳ್ ಮುಪ್ಪಡೆ ಅರಿಚಿಡ್‌ವ.

ನಿಂಗಡ ಸೀಟ್ ಬುಕ್ ಮಾಡ್‌ವಕ್, *ನಿಂಗಡ ಪೆದ, ಮನೆಪೆದ ಪಿಂಞ ನಿಂಗ ವಾಸವುಳ್ಳ* ಜಾಗತ್‌ರ ಪೆದತೋಡೆ ಕೊಡವಾಮೆರ +918884484084 ಈ ನಂಬರ್‌ಕ್ ಅಯ್‌ಚಿತಾರಿ.

ಕೊಡವ ಜನಾಂಗಕಾಯಿತ್ ಟೀಮ್ *ಕೊಡವಾಮೆ* ಎಕ್ಕೋಲು ನಿಂಗಡ ಕೂಡೆ ಇಪ್ಪ.

https://m.facebook.com/story.php?story_fbid=459233516244728&id=100064742498367

Good news for Kodava in Bangalore:

Team Kodavaame is back with holy trip to Theerthodbhava.

Bus carrying pilgrims to Talacauvery to attend Theerthodbhava will leave Kodava Samaja, Bangalore early morning on Monday the 17th October 2022 and reach back early morning of 18th October 2022. As earlier years the free service is available to the Kodava community. Exact timings will be informed to the pilgrims atl east a day before leaving.

To book your seat send your name, family name and place of stay to Kodavaame on +918884484084.

Team Kodavaame
Always at service to community.

ಬೆಂಗಳೂರ್‌ಲುಳ್ಳ ಕೊಡವಕೊರ್ ನಲ್ಲ ಸುದ್ದಿ:

ಕಾವೇರಿ ಚಂಗ್ರಾಂದಿ ತೀರ್ಥೋದ್ಭವತ್‌ರಂದ್ ತಲಕಾವೇರಿಕ್ ಪೋಪಕ್ ಕೊಡವಾಮೆ ಬಸ್ ಏರ್ಪಾಡ್ ಮಾಡಿತ್.

ತೀರ್ಥೋದ್ಭವಕ್ ತಲಕಾವೇರಿಕ್ ಪೊಪ ಬಸ್ ನಾಳಂಕೆ 17.10.2022ನೇ ತಿಂಗಳಾಚೆ ಪೊಲನೇರತೆ ಬೆಂಗಳೂರ್ ಕೊಡವ ಸಮಾಜತ್ಂಜ ಪೊರಟಿತ್ 18.10.2022ನೇ ಚೊವ್ವಾಚೆ ಪೊಲನೇರತೆಕ್ ಬೆಂಗಳೂರ್‌ಕ್ ವಾಪಾಸ್ ಬಂದಿತ್ ಎತ್ತ್‌ವ. ಕಾಲೋದಿರನ್ನಕೆ ಈಯಾಂಡೂ ಕೊಡವಕ್ ಕರ್ಚ್ ಇಲ್ಲತನ್ನಕೆ ಬಣ್ಣೆ ಬಸ್‌ರ ಏರ್ಪಾಡ್ ಮಾಡಿತ್. ಬಸ್ ಎಚ್ಚ ನೆರಕ್ ಪೊರಡ್‌ವ ಎಣ್ಣ್‌ವನ ಪೋಪಕ್ ಒರ್ ನಾಳ್ ಮುಪ್ಪಡೆ ಅರಿಚಿಡ್‌ವ.

ನಿಂಗಡ ಸೀಟ್ ಬುಕ್ ಮಾಡ್‌ವಕ್, ನಿಂಗಡ ಪೆದ, ಮನೆಪೆದ ಪಿಂಞ ನಿಂಗ ವಾಸವುಳ್ಳ ಜಾಗತ್‌ರ ಪೆದತೋಡೆ ಕೊಡವಾಮೆರ +918884484084 ಈ ನಂಬರ್‌ಕ್ ಅಯ್‌ಚಿತಾರಿ.

ಕೊಡವ ಜನಾಂಗಕಾಯಿತ್ ಟೀಮ್ ಕೊಡವಾಮೆ ಎಕ್ಕೋಲು ನಿಂಗಡ ಕೂಡೆ ಇಪ್ಪ.

We are pleased to announce that our operations are open effective 19th August 2022. Please walk in to avail our services...
17/08/2022

We are pleased to announce that our operations are open effective 19th August 2022. Please walk in to avail our services & enjoy a pleasant experience.

" Humans & Machines are a never ending story, here we strive - the story remains an experience "

With

10/07/2022

*ಕಾಲ್ ಪುಡಿಪೊ*

ಪೊಲಾಕೊ -ಬೈಟ್ಟು ಬಲ್ಯಮನೆನ ಒಡಿಕಿತ್ -ತಳ್'ಚಿತ್ ನೆಲ್ಲಕಿಲ್ ಬೊಳಚ್ಚ ಬೆಚ್ಚಿತ್ ನಿಂದಿತ್ ಮಾಗುರು ಗುರುಕಾರಣನ ತೊತ್ತಿತ್ ಕಾಲ್ ಪುಡಿಪ.

ನಮ್ಮೆ ನಾಳ್'ಕ್ ದೇವಕ್ ಅಕ್ಕಿ ಇಟ್ಟಿತ್ ಎಳಿಯವು ಪೆರಿಯಯಿಂಡ ಕಾಲ್ ಪುಡಿಪ.

ಎಳಿಯವು ಪೆರಿಯಯಿಂಡ ಕಾಲ್ ಪುಡಿಪಕ ನಂಗಡ ಅಂಗಯಿನ ಅಯಿಂಡ ಕಾಲ್'ರ ಮೇಂಗಾಲ್'ಕ್ ತೊಟ್ಟಿತ್ ಮೂಂದ್ ಕುರಿ ಕಾಲ್ ಪುಡಿಕೊಂಡು, ಕಾಲ್ ಪುಡಿಪವು ತಾಂಡ ನೆತ್ತಿಕ್ ಬೆಚ್ಚವಂಡು,
ಪೆರಿಯವು ನಿಂದಂಡ್ ಮಂಡೆನ ತೊಟ್ಟಿತ್ ಆಶೀರ್ವಾದ ಮಾಡುವಕ ಆ ಮನುಸ್ಸಂಡಲಿ ಉಳ್ಳಂತ ಅನುಭವತ್'ರ ಗುಣ, ಅಯಿಂಡ ಆಶೀರ್ವಾದತ್'ರ ಶಕ್ತಿ ಆ ಕಾಲ್ ಪುಡಿಪವಂಗ್ ಎತ್ತುವ ಎಣ್ಣುವಂತ ನಂಬಿಕೆ ಉಂಡ್ ,

ಮಂಗಲತ್ ಮಂಗಲ ಕಾರ -ಮಂಗಲ ಕರ್ತಿಕ್ ಮಂಡೆಕ್ ಅಕ್ಕಿ ಇಟ್ಟಿತ್ ಆಶೀರ್ವಾದ ಮಾಡುವಕ ಮಂಗಲ ಆನಯಿಂಡ ಕಾಲ್ ಪುಡಿಪ.

ಮೂಡಿ ನೊಟೊಕ್ ಪೊಪಕ ಅಪ್ಪವ್ವಂಡ, ಗುರು-ಕಾರಣಂಡ ಕಾಲ್ ಪುಡಚಿತ್ ಪೊನಕ್ಕ ಪೊನ ಕೆಲಸ ಆಪಾಂದ್ ಎಣ್ಣುವ,

ಉಗಾದಿ ಕೈಂಜಾಂಡ ಪಿತ್ಯಾಂದ್ ಚಂದ್ರನ ಕಾಂಬಕ ಕಣ್ಣ್'ಕಾಸ್ (ಪಾವುಲಿ) ನೆಲತ್ ಬೆಚ್ಚಿತ್ (ಭೂಮಿರ) ನೆಲತ್'ನ ತೊಟ್ಟಿತ್ ಕಾಲ್ ಪುಡಿಪ.

ಕಾಲ್ ಪುಡಿಪಕ, ಕಾಲ್ ಪುಡುಪುಚಿಟ್ಟವಂಡ ಕಾಲ್ ನೆಲಕ್ ಮುಟ್ಟಿತಿರೊಂಡು, ಅಳತಿತುಂಡೇಂಗಿ ಕಾಲ್ ಕುತ್ತ ಇಟ್ಟಂಡಿತಿರೊಂಡು, ನೆಲಕ್ ಮುಟ್ಟುವನ್ನಕೆ ಇರೊಂಡು.

*ಎಕ್ಕಲ್ಲಾ ಕಾಲ್ ಪುಡಿಪಕ್ ಆಗ*

ಒರ್ ಮನೆಲ್ ಚಾವು ಇಲ್ಲೇಂಗಿ ತೀಕೆಮನೆ ಆಯಿತುಂಡೆಂಗಿ ಕಾಲ್ ಪುಡಿಪುಚಿಟ್ಟವಕ್ ಆಗ.
ಒರ್ ಮನುಷ ಉಂಡಂಡ್ ಇಪ್ಪಕ ಅಯಿಂಡ ಕಾಲ್ ಪುಡಿಪಕಾಗ,
ಒಬ್ಬ ಕಾಯಿಲಕಾರ ಬುದ್ದಂಡಿತಿಪ್ಪಕ ಕಾಲ್ ಪುಡಿಪ ಕಾಗ,

ದೇವಸ್ತಾನತ್ ಪೂಜೆ ಆಯಂಡಿಪ್ಪಕ / ದೇವಸ್ತನತ ಪೌಳ್ಳಿ ರೊಳ್'ಲ್ ಕಾಲ್ ಪುಡಿಪ ಕಾಗ,
ವಯಸ್'ಲ್ ಎಳಿಯಂಡ ಕಾಲ್ ಪುಡಿಪುಲೆ, ಎಳಿಯವು -ಪೆರಿಯಯಿಂಡ ಕಾಲ್ ಪುಡಿಕೊಂಡು.
ಅಣ್ಣಂಡ ಮಂಗಲತ್ ಮೊಮ್ಮ ಎಳಿಯವ ಆಯಿತುಂಡೆಂಗೂ ಕಾಲ್ ಪುಡಿಕೊಲು,ಮಿಂಙಕ್ ಮಚ್ಚಿಣ ವಯಸ್'ಲ್ ಬಲ್ಯವಂದ್ ಗೊತ್ತಾಚೆಂಗಿ ಮೊಮ್ಮ ಮಚ್ಚಿಣನುಂಡ್ ಕಾಲ್ ಪುಡುಪುಚಿಟ್ಟೊಲೆ.

ಚಾವುರ ಕಾಲ್ ಪುಡಿಪೊ !! *ಅಲ್ಲ ಹಾರ ಕೈಯುವ*

ಚಾವುರ ಬಾಯಿಕ್ ನೀರ್ ಕೊಡತಿತ್ ಆನದು ನಂಗಡ ದಂಡೂ ಕೈರ ಮೇಗೈಯಿನ ಚಾವುರ ಎದೆಕ್ ಮುಟ್ಟುವನ್ನಕೆ ಮಾಡಿತ್ -ಅಂಗೈಯಿ ನಂಗಡ ಎದೆಕ್ ಮುಟ್ಟುವನ್ನಕೆ ಮಾಡಿತ್ ಕಾಲ್'ಪುಡಿಪ ಅಲ್ಲ ಹಾರಕೈಯುವ .

ನಂಗಡ ಕೊಡವಡಾಲ್ ಕಾಲ್ ಪುಡಿಪದ್ ದುಂಬಾ ಶ್ರೇಷ್ಠವಾನ, ಶ್ರೀಮಂತವಾನ ಪದ್ದತಿ .

ಮನೆಕ್ ದಾರೇಂಗಿ ಬೆಂದ್'ಕ ಬಾತೆಂಗಿ, ಕಂಡಲ್ಲಿ -ಕೂಡ್'ನಲ್ಲಿ -ಮಂಗಲಮುಂಜಿಲ್ ಬೆಂದು /ಚಾಚೆ /ಸಂಬಂಧತ್'ನ ಮಕ್ಕಕ್ ಪರಿಚಯ ಮಾಡಿತ್ ಕಾಲ್ ಪುಡಿಪಕ್ ಅಪ್ಪ ಅವ್ವನು ಮಕ್ಕಕ್ ಎಣ್ಣಿಕೊಡುಕೊಂಡು .

*ಚೆನಿಯಪಂಡ ಮನು ಮಂದಣ್ಣ*
ಬೆಂಗಳೂರ್
9448286016

05/06/2022

Looking for Aerospace domain Mechanical CAD engineers 5 to 10 years exp in Nx/Catia to work from our client location near Yelahanka Bangalore. Send CV to [email protected].

30/05/2022

Aiming to bring all Kodava together, Kodavaame requests you to spare a little time this weekend and send the following message to all Kodava in your contacts and request them to do it. Let us join hands to grow stronger. Thank you in advance.
For authentic Kodava information, please save +918884484084 as Kodavaame and send your name, family name and place of stay to it on WhatsApp.

15/03/2022

Kodavaame welcomes:

*Kumbyar Kalladcha*
the annual festival of *Paadi Sri Igguthappa Temple*, Kakkabbe.

*Kumbyar Kalladcha* festival at Paadi Sri Igguthappa Temple, Kakkabbe will be held on 17th March. Various programmes are as follows:

5:30 AM - Abhisheka Puja
6:00 AM - Early morning Puja
10:00 AM - Eth Porata
10:30 AM - Thulabhara Seva
11:00 AM - Seva Puja by devotees
12:30 PM - Mahamangalarathi and Prasada distribution.
1.00 PM - Annadana.
2.00 PM - Idol procession to Malma Hill
6.00 PM - Idol reaches Temple from Malma and performs Bali Dance.

Message by,
Sri.R.Ravikumar,
Executive Officer,
Paadi Sri Igguthappa Temple,
Kakkabbe, Madikeri.

*All devotees are welcome*.

*Team Kodavaame*

*ಮಾರ್ಚ್ 17 ರಂದ್ ಪಾಡಿ ಶ್ರೀ ಇಗ್ಗ್‌ತಪ್ಪ ತಿರಿಕೆಲ್ ಕಾಲತ್‌ರ ನಮ್ಮೆ*
**************************
*ಪಾಡಿ ಶ್ರೀ ಇಗ್ಗ್‌ತಪ್ಪ ತಿರಿಕೆಲ್* ಮಾರ್ಚ್ 17 ರಂದ್ *ಕುಂಬ್ಯಾರ್ ಕಲ್ಲಾಡ್‌ಚ (ಕಾಲತ್‌ರ ನಮ್ಮೆ)* ಪೂಜೆ ಕಾರಿಯಕ್ರಮ ನಡಪದುಂಡ್.

ಮಾರ್ಚ್ 17 ರಂದ್ ಪೊಲಾಕ
5.30 ಗಂಟೆಕ್ ಅಭಿಷೇಕ ಪೂಜೆ,
6.00 ಗಂಟೆಕ್ ಪೊಲನೇರತ್‌ರ ಪೂಜೆ,
10.00 ಗಂಟೆಕ್ ಎತ್ತ್ ಪೋರಾಟ,
10.30 ಗಂಟೆಕ್ ತುಲಾಭಾರ ಸೇವೆ,
11.00 ಗಂಟೆಕ್ ಭಕ್ತಂಗಡ ಸೇವಾ ಪೂಜೆ,
ಮಜ್ಜಣ 12.30 ಗಂಟೆಕ್ ಮಾಮಂಗಳಾರತಿ ಪಿಂಞ ತೀರ್ತ ಪ್ರಸಾದ ಕೊಡ್‌ಪದ್,
ಮಜ್ಜಣ 1.00 ಗಂಟೆಕ್ ಕೂಳ್ ಸಮಾರಾಧನೆ,
2.00 ಗಂಟೆಕ್ ದೇವ ಪೊರಬುದ್ದಿತ್ ಮಲ್ಮಕ್ ಪೊರ್‌ಡ್‌ವೊ,
ಒಯ್‌ಪತ್ತ್ 6.00 ಗಂಟೆಕ್ ದೇವ ಮಲ್ಮ‌ತ್‌ಂಜ ಬಂದಿತ್ ದೇವಡ ಬಲಿ ಆಟ್ ನಡಪಾಂದ್ ಕಕ್ಕಬೆ ಪಾಡಿ ಶ್ರೀ ಇಗ್ಗ್‌ತಪ್ಪ ತಿರಿಕೆರ ಕಾರ್ಯನಿರ್ವಾಹಕ ಅಧಿಕಾರಿ ಆರ್. ರವಿಕುಮಾರ್ ಅಯಿಂಗ ಅರಿಯ್‌ಚಿಟ್ಟಿತ್.

Address

Virajpet
571216

Website

Alerts

Be the first to know and let us send you an email when Put me in Touch - Kodagu posts news and promotions. Your email address will not be used for any other purpose, and you can unsubscribe at any time.

Contact The Business

Send a message to Put me in Touch - Kodagu:

Share